Mumbai Programme on 3rd Feb at Visweswarayya Hall Matunga:Direction and concept Shekar Ajekar Artists: Ganesh Kumar Hebri/Sunil/Krishna Santhekatte
ಕಲಾವಿದರುಭಾಗವತರು : ಗಣೇಶ್ ಕುಮಾರ್ ಹೆಬ್ರಿ,ಖ್ಯಾತ ಯುವ ಭಾಗವತ ಗಣೇಶ್ ಸಂಯಮಂತಾಳ-ಮದ್ದಳೆ ತಂಡದಲ್ಲಿ ಮುಖ್ಯ ಭಾಗವತರಾಗಿ ತಿರುಗಾಟ ನಡೆಸಿದವರು. ಉದಯ ಟಿ.ವಿ.ಯಲ್ಲಿ ಪ್ರಸಾರವಾದ ಶನೀಶ್ವರ ಯಕ್ಷ ದಾರವಾಹಿಯ ಭಾಗವತರು. ಆಕಾಶವಾಣಿ ಕಲಾವಿದರು. ಯಕ್ಷ ಮಂಡಲ, ಸರಸ್ವತಿ ನಾರಾಯಣ ಸೇವಾ ಸಂಘಗಳ ಸಕ್ರಿಯ ಸದಸ್ಯರು, ನವೋದಯ ಶಾಲೆಗಳ ಯಕ್ಷಗಾನ ಗುರುಗಳು, ಕರ್ನಾಟಕದಲ್ಲೆಡೆ ಪ್ರವಾಸ ಮಾಡಿದ್ದಾರೆ.
ಮದ್ದಳೆ: ಸುನೀಲ್-ಮದ್ದಳೆಯ ನಿನಾದಕ್ಕೆ ಸಂಗೀತದ ಒನಪು ನೀಡಬಲ್ಲ ಸುನೀಲ್, ಮೇಳದ ತಿರುಗಾಟದ ಅನುಭವವುಳ್ಳವರು
ಚೆಂಡೆ: ಕೃಷ್ಣ ಸಂತೆಕಟ್ಟೆ,
ಮೇಳದ ತಿರುಗಾಟದ ಅನುಭವವುಳ್ಳ ಯುವ ಹಿಮ್ಮೇಳ ಪ್ರತಿಭೆ.
Friday, February 1, 2008
Subscribe to:
Post Comments (Atom)
No comments:
Post a Comment